ಕೇರಳದಲ್ಲಿ ಸರ್ವಜ್ಞ

ಸ್ಥಳ: ಕಾಸರಗೋಡು ಜಿಲ್ಲೆಯ ಮದೂರಿನ ಮದನಾಂತೇಶ್ವರ ದೇವಾಲಯದ ಅಂಗಳ.

ತಿಂಗಳ ಹಿಂದೆ ಹೀಗೇ ಸುತ್ತಾಡುತ್ತ ಬೇಲೂರು, ಶೃಂಗೇರಿ, ಆಗುಂಬೆ, ಉಡುಪಿ, ಮಂಗಳೂರಿನ ಮೂಲಕ ಕಾಸರಗೋಡು ತಲುಪಿದೆವು. ಬೆಂಗಳೂರಿನಲ್ಲೇ ಕನ್ನಡ ಸೊರಗುತ್ತಿರುವಾಗ ಹೊರನಾಡಿನಲ್ಲಿ ಕನ್ನಡ ಕಂಡು ಖುಷಿಯಾಯಿತು. ಅದರಲ್ಲೂ ಮದನಾಂತೇಶ್ವರ ದೇವಾಲಯದ ಪ್ರಾಂಗಣದಲ್ಲಿ ಸರ್ವಜ್ನರ ತ್ರಿಪದಿಗಳನ್ನು ಕಂಡು ಮತ್ತಷ್ಟು ಸಂತೋಷವಾಯಿತು.

Posted by Prashanth M 10:33 PM 1 ಅನಿಸಿಕೆಗಳು